"ಹೈಕಮಾಂಡ್ ಮೌನವಾಗಿದೆ ಅಂದ್ರೆ ಬದಲಾವಣೆ ಇಲ್ಲ ಎಂದರ್ಥ" ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರೆ, ಇತ್ತ "ಅಧಿಕಾರ ಯಾರಿಗೂ ಶಾಶ್ವತವಲ್ಲ" ಎಂದು ತನ್ವೀರ್ ಸೇಟ್ ತಿರುಗೇಟು ನೀಡಿದ್ದಾರೆ. ಯತೀಂದ್ರ ಅವರ ಹೈಕಮಾಂಡ್ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದ ಭಿನ್ನಭಿಪ್ರಾಯ ವ್ಯಕ್ತವಾಗಿದ್ದು, ಗೊಂದಲ ಮುಂದುವರೆದಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Comments