Skip to playerSkip to main content
  • 9 hours ago
ಅವರೆಲ್ಲಾ ವೈಟ್​ ಕೋಟ್ ಹಾಕೊಂಡು ಜನರ ಸೇವೆ ಮಾಡ್ತೀನಿ ಅಂತ ಮಾತು ಕೊಟ್ಟವರು.. ಆದ್ರೆ ಆ ಕೆಲಸವನ್ನ ಬಿಟ್ಟು ಧರ್ಮದ ಅಮಲು ಹೇರಿಸಿಕೊಂಡು ಮುಗ್ಧ ಜನರ ಜೀವ ತಗೆಯೋದಕ್ಕೆ ನಿಂತುಬಿಟ್ಟಿದ್ರು.. ಇವತ್ತು ಅವರ ಜನ್ಮವನ್ನ ಜಾಲಾಡಲಾಗುತ್ತಿದೆ ತನಿಖಾ ತಂಡಗಳು.. ಯಸ್​​ ನಾವು ಮಾತನ್ನಾಡ್ತಿರೋದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿ ಬಾಂಬ್​​ ಬ್ಲಾಸ್ಟ್​​ ಬಗ್ಗೆ.. ಕೆಂಪುಕೋಟೆ ಬಳಿ ಬಾಂಬ್​ ಬ್ಲಾಸ್ಟ್​ ಆಗಿ ಸರಿಯಾಗಿ ಮೂರು ದಿನಗಳಾಗಿವೆ.

Category

🗞
News
Be the first to comment
Add your comment

Recommended