ದಳಪತಿ ವಿಜಯ್ರ ರಾಜಕೀಯ ಱಲಿಯಲ್ಲಿ ನಡೆದ ಕಾಲ್ತುಳಿದಲ್ಲಿ 40 ಜನ ಬಲಿಯಾಗಿದ್ದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇಂಥದ್ದೊಂದು ಅವಗಢಕ್ಕೆ ಕಾರಣವಾದ ವಿಜಯ್ರನ್ನ ಬಂಧಿಸಬೇಕು ಅಂತ ಡಿಎಂಕೆ ಪಕ್ಷದ ನಾಯಕರು ಆಗ್ರಹಿಸಿದ್ರೆ, ವಿಜಯ್ ಈ ಘಟನೆ ಹಿಂದೆ ಆಡಳಿತ ಪಕ್ಷದ ಪಿತೂರಿ ಇದೆ ಅಂತ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Be the first to comment