Skip to playerSkip to main contentSkip to footer
  • 2 days ago
ಕಮಲ್ ಹಾಸನ್ ಕನ್ನಡ ಭಾಷೆಯ ಕುರಿತು ಆಡಿದ ಮಾತುಗಳ ವಿರುದ್ದ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆದಿವೆ. ಈಗಲೂ ನಡೀತಾ ಇವೆ. ಆದ್ರೆ ಇಷ್ಟೆಲ್ಲಾ ಆದರೂ ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳಲ್ಲ ಅಂತ ದೌಲತ್ತಿನ ಮಾತನಾಡಿದ್ದಾರೆ. ಆ ವೇದಿಕೆಯಲ್ಲಿ ಕಮಲ್​ ಎದುರೇ ಕುಳಿತಿದ್ದ ಈ ಶಿವಣ್ಣ ಬಗ್ಗೆ ಹೇಳಿದ್ದೇನು..? ಕಮಲ್ ಸೃಷ್ಟಿಸಿದ ಭಾಷಾ ಕಲಹ ಎಲ್ಲಿಗೆ ತಲುಪಿತು..?  ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
 

Category

🗞
News

Recommended