Skip to playerSkip to main content
  • 1 year ago
ಸಾಕಷ್ಟು ಶ್ರಮ ಪಟ್ಟು, ತ್ಯಾಗ, ಹೋರಾಟ ಮಾಡಿ ಕಾಂಗ್ರೆಸ್​ಗೆ ಶಕ್ತಿ ತಂದಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ.‌ ಅಲ್ಲದೇ ಯಾರ ಜೊತೆಗೂ ಭಿನ್ನಾಭಿಪ್ರಾಯವೂ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು.

Category

🗞
News
Comments

Recommended