ಕಾಂಗ್ರೆಸ್ ಅಭ್ಯರ್ಥಿ ಜೊತೆ ಜನ ಸೇರಿರೋದನ್ನು ಪ್ರಶ್ನಿಸಿ ಕೂಗಾಡಿದ ಬಿಜೆಪಿ ಕಾರ್ಯಕರ್ತ | MANGALURU
- 15 days ago
► ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ : ಅಧಿಕಾರಿಯನ್ನು ತಳ್ಳಾಡಿ ಪುಂಡಾಟ
► ಬಿಜೆಪಿ ಕಾರ್ಯಕರ್ತ ಸಂದೀಪ್ ಎಕ್ಕೂರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ
► ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದ ವೇಳೆ ನಡೆದ ಘಟನೆ
► ನಗರದ ಕಂಕನಾಡಿ ಕಪಿತಾನಿಯೊ ಶಾಲಾ ಮತಗಟ್ಟೆ ಬಳಿ ಘಟನೆ
► ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ
#mangaluru #loksabhaelection2024
► ಬಿಜೆಪಿ ಕಾರ್ಯಕರ್ತ ಸಂದೀಪ್ ಎಕ್ಕೂರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ
► ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದ ವೇಳೆ ನಡೆದ ಘಟನೆ
► ನಗರದ ಕಂಕನಾಡಿ ಕಪಿತಾನಿಯೊ ಶಾಲಾ ಮತಗಟ್ಟೆ ಬಳಿ ಘಟನೆ
► ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ
#mangaluru #loksabhaelection2024