ಸಚಿವ ಡಿ ಸುಧಾಕರ್ ವಿರುದ್ಧ ರೊಚ್ಚಿಗೆದ್ದ ಬ್ರಾಹ್ಮಣ ಸಮುದಾಯ!ಮಾತಿನ‌ ಮೇಲೆ ಲಗಾಮಿಲ್ಲ ಅಂದ್ರೆ ಹೇಗೆ?

  • 8 months ago
ಸಚಿವ ಸುಧಾಕರ್ ಆಡಿದ ಮಾತು ಬ್ರಾಹ್ಮಣ ಸಮುದಾಯವನ್ನ ಕೆರಳಿಸಿದೆ. ತಮ್ಮ ಭೂ ಹಗರಣದಲ್ಲಿ ನಮ್ಮನ್ನ ಯಾಕೆ ಎಳೆದಿದ್ದು ಅಂತ ಪ್ರಶ್ನಿಸಿದ್ದಾರೆ. ಇನ್ನೊಂದ್ಕಡೆ ಅಟ್ರಾಸಿಟಿ ಕೇಸ್ನಲ್ಲಿ ಸಿಲುಕಿದ ಸುಧಾಕರ್, ದಲಿತ ಸಮುದಾಯದ ಆಕ್ರೋಶ ಗುರಿ ಆಗಿದ್ದಾರೆ.


#MinisterDSudhakar #CongressMinister #BrahminsCommunity, #Janivara #DalitCommunity #AtrocityCase #DSudhakarControversy #CongressGovt
~HT.188~PR.28~ED.31~

Recommended