ರೈತರ ಆತ್ಮಹತ್ಯೆಗೆ ಬೇಸರ ವ್ಯಕ್ತಪಡಿಸಿರೋ ರೈತ ಸಂಘ, ಗ್ಯಾರಂಟಿ ಸರ್ಕಾರ ಎಲ್ಲಾ ಫ್ರೀ...ಫ್ರಿ... ಅಂತಿದೆ. ಸಾವಿಗೀಡದ ಇಬ್ಬರು ರೈತರ ಕುಟುಂಬದ ಜವಾಬ್ದಾರಿಯನ್ನ ಸರ್ಕಾರವೇ ಹೊರಬೇಕು ಎಂದು ರೈತ ಸಂಘ ಸರ್ಕಾರಕ್ಕೆ ತಾಕೀತು ಮಾಡಿದೆ....
#Farmersuicides #Chikmagaluru #KaveriRiverIssue #CongressGuarantee #Siddaramaiah #DKShivkumar
~HT.36~PR.30~ED.33~
Comments