ಬಿಜೆಪಿಯವರು ಅಧಿಕಾರಕ್ಕೆ ಬಂದ ದಿನಾನೇ ರೈತರ ಸಾಲ ಮನ್ನಾ ಮಾಡಿದ್ರಾ?: ಸಿಎಂ ಸಿದ್ದರಾಮಯ್ಯ

  • last year
"ಆಡಳಿತದಲ್ಲಿದ್ದಾಗ ಭರವಸೆಗಳನ್ನು ಈಡೇರಿಸಲು ಆಗದವರು ಟೀಕೆ ಮಾಡ್ತಾರೆ.."

► "10 ಗಂಟೆ ವಿದ್ಯುತ್ ಕೊಡ್ತಾರೆ ಅಂದ್ರು ಕೊಟ್ಟಿದ್ದಾರಾ?"

► "ಸಾಹಿತಿಗಳು ಈ ಸಮಾಜದ ಮೆದುಳು ಇದ್ದಂತೆ.."

► ಬೆಂಗಳೂರು : ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ 20ನೇ ವಾರ್ಷಿಕೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ

#varthabharati #siddaramaiah #bengaluru #bjp #congressguarantee #karnataka

Recommended