RSS ಮುಖಂಡನ ಕಾರಿನ ಮೇಲೆ ಜಿಹಾದಿ ಬರಹ..! | Chikkamagaluru | RSS | Public TV

  • 2 years ago
ಚಿಕ್ಕಮಗಳೂರಿನಲ್ಲಿ ಕಿಡಿಗೇಡಿಗಳ ಕೃತ್ಯವೊಂದು ಜಿಲ್ಲೆಯಲ್ಲೇ ತಲ್ಲಣಗೊಳಿಸಿದೆ. RSS ಮುಖಂಡನ ಕಾರಿನ ಮೇಲೆ ಜಿಹಾದಿ ಬರಹ ಕಂಡು ಜಿಲ್ಲೆ ಬೆಚ್ಚಿದೆ. ಈ ಕುರಿತ ಸಂಪೂರ್ಣ ವಿವರಣೆ ಇಲ್ಲಿದೆ.

#publictv #chikkamagalur #rss

Recommended