Skip to playerSkip to main content
  • 4 years ago
ಮಡಿಕೇರಿಯ ಮೊಟ್ಟೆ ದಾಳಿ ಪ್ರಕರಣಕ್ಕೆ ದಿನೇ ದಿನೇ ಟ್ವಿಸ್ಟ್ ಸಿಕ್ತಿದೆ. ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ದಾಳಿ ಮಾಡಿದ್ದು ಕಾಂಗ್ರೆಸ್‍ನವರಾ ಅಥವಾ ಬಿಜೆಪಿ ಕಾರ್ಯಕರ್ತನಾ ಅನ್ನೋ ಚರ್ಚೆ ವೇಳೆಯೇ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊಟ್ಟೆ ದಾಳಿ ಮಾಡಿದ ಸಂಪತ್ ಬಗ್ಗೆ ಆತನ ತಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

#publictv #siddaramaiah #madikeri

Category

🗞
News
Comments

Recommended