Chikkodi: 11 Bridges Inundated Due To Heavy Rain | Public TV

  • 2 years ago
ರಾಜ್ಯದಲ್ಲೇನೋ ಕೊಂಚ ಮಳೆ ತಗ್ಗಿದೆ. ಆದ್ರೆ ಮಹಾರಾಷ್ಟ್ರದ ಮಳೆ ಕರ್ನಾಟಕಕ್ಕೂ ಭಯ ಸೃಷ್ಟಿಸಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಮುಂದು ವರೆದಿದ್ದು ಕೃಷ್ಣಾ, ದೂದಗಂಗಾ ಹಾಗೂ ವೇದಗಂಗಾ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿರೋದ್ರಿಂದ ಚಿಕ್ಕೋಡಿ ಭಾಗದಲ್ಲಿ ಪ್ರವಾಹದ ಭೀತಿ ಆವರಿಸಿದೆ.

#publictv #rain #karnataka

Recommended