Chandrashekhar Guruji Case | ಪೊಲೀಸರ ಎದುರು ಮಹಾಂತೇಶ್ ಶಿರೂರ, ಮಂಜುನಾಥ ಮರೆವಾಡ ತಪ್ಪೊಪ್ಪಿಗೆ | Public TV

  • 2 years ago
Chandrashekhar Guruji Case | ಪೊಲೀಸರ ಎದುರು ಮಹಾಂತೇಶ್ ಶಿರೂರ, ಮಂಜುನಾಥ ಮರೆವಾಡ ತಪ್ಪೊಪ್ಪಿಗೆ | Public TV

#publictv #chandrashekharguruji

ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆ
ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರ ಎದುರು ಬಾಯ್ಬಿಟ್ಟ ಹಂತಕರು
ಗುರೂಜಿ ಬಳಿಯೇ 10-12 ವರ್ಷ ಕೆಲಸ ಮಾಡಿದ್ವಿ.. 2016ರಲ್ಲೇ ಕೆಲಸ ಬಿಟ್ಟಿದ್ವಿ..!
ಹೊರಬಂದ ಬಳಿಕ ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು
ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ
ಆದ್ರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು
ಬದುಕುವುದಕ್ಕೂ ಬಿಡುತ್ತಿರಲಿಲ್ಲ, ವ್ಯಾಪಾರ ಮಾಡಲು ಬಿಡುತ್ತಿರಲಿಲ್ಲ
ಅಷ್ಟೊಂದು ಕಿರುಕುಳ ನಮಗೆ ಗುರೂಜಿ ನೀಡುತ್ತಿದ್ದರು

Watch Live Streaming On http://www.publictv.in/live

Recommended