ಉಮಾಶ್ರೀ ಬೇಡಿಕೆಗೆ ಸ್ಪಂದಿಸ್ತಾರ ರಾಕ್ ಲೈನ್ ವೆಂಕಟೇಶ್

  • 2 years ago
ಮೇಕೆದಾಟು ವಿಚಾರಕ್ಕೆ ಸಂಬಂಧ ಪಟ್ಟಂತೆ ಇಂದು ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸಾಕಷ್ಟು ಹಿರಿಯ ಕಲಾವಿದರು ಸೇರಿ ಮೀಟಿಂಗ್ ನಡೆಸಿದ್ದು, ಮೇಕೆದಾಟು ಬಗ್ಗೆ ತಮ್ಮ ತೀರ್ಮಾನಗಳನ್ನು ಹಂಚಿಕೊಂಡಿದ್ದಾರೆ.

Kannada stars should support for Mekedatu Padayathra said actress Umashree

Recommended