Skip to playerSkip to main contentSkip to footer
  • 4 years ago
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಏರಿಸಿರುವ ತೈಲಬೆಲೆ ಇಳಸಬೇಕೆಂದರೆ ಮುಂಬರುವ ದಿನಗಳಲ್ಲಿ ಆಡಳಿತಾರೂಢ ಪಕ್ಷ ಸೋಲಿಸಬೇಕು ಎಂದು ಆರ್.ಪಟೇಲ್ ಜನರಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಮತ್ತು ವಿವಿಧ ದೇಶಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಸೋತ ಕಾರದಿಂದ ಬೆಲೆ ಇಳಿಸಲಾಗಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಬೇಕಾದರೆ ಆಡಳಿತಾರೂಢ ಪಕ್ಷವನ್ನು ಸೋಲಿಸಬೇಕೆಂದು ಕರೆನೀಡಿದ್ದಾರೆ.

Category

🗞
News

Recommended