ಸಂಧ್ಯಾ ಕಿರಣ ಕೇಂದ್ರದಲ್ಲಿ ರಾತ್ರಿ ನಡೆದದ್ದಾದ್ರು ಏನು | Filmibeat Kannada

  • 3 years ago
ಬಿಗ್ ಬಾಸ್ ಸ್ಪರ್ಧಿ, ನಟಿ ಕಮ್ ಮಾಡೆಲ್ ಜಯಶ್ರೀ ರಾಮಯ್ಯ ಕಳೆದ ರಾತ್ರಿ (ಜನವರಿ 24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದದಾರೆ ಎಂದು ತಿಳಿದು ಬಂದಿದೆ.

Jayashree Ramaiah no more: The actress was suffering from depression.

Recommended