Karnataka Crisis:ಅತೃಪ್ತ ಶಾಸಕರ ಮುಂದಿನ ಲೆಕ್ಕಾಚಾರ ಏನು? ಬಿಜೆಪಿ ಮೂಲಗಳಿಂದ ಇದೆಂಥ ಸುದ್ದಿ? | BJP

  • 5 years ago
ಕಾಂಗ್ರೆಸ್- ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗಿ, ಎಲ್ಲವೂ ಅಂದುಕೊಂಡಂತೆ ನಡೆದು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಪತನವಾದರೆ ಈ ಅತೃಪ್ತ ಶಾಸಕರ ಮುಂದಿನ ನಡೆ, ಲೆಕ್ಕಾಚಾರ ಏನು ಎಂಬ ಬಗ್ಗೆ ಚರ್ಚೆ ಈಗಾಗಲೇ ಆರಂಭವಾಗಿದೆ.


What would be the next steps of Karnataka's 13 dissident MLA's? Here is an interesting story revealed by internal sources of BJP.

Recommended