ಮುಂಗಾರು ಬರಮಾಡಿಕೊಳ್ಳಲು ಬೆಂಗಳೂರು ಈಗಲೇ ಸಿದ್ದವಿಲ್ಲ | ಕಾರಣ? | Oneindia Kannada
- 5 years ago
Here are the reasons behind Why Bengaluru is not Ready for rains. Plastic , thermocol and waste dumped in drains turned Thursdays showers into a nightmare for commuters.
ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗುತ್ತೆ. ಆದರೆ ಬಿಬಿಎಂಪಿ, ಟ್ರಾಫಿಕ್ ಪೊಲೀಸರು ಮಾತ್ರ ಅಯ್ಯೋ ಇಷ್ಟು ಬೇಗ ಮುಂಗಾರು ಬೇಡ ಎಂದು ಹೇಳುತ್ತಿದ್ದಾರೆ. ಮುಂಗಾರು ಬರಮಾಡಿಕೊಳ್ಳಲು ಬೆಂಗಳೂರು ಈಗಲೇ ಸಿದ್ದವಿಲ್ಲ. ಕಾರಣ?
ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗುತ್ತೆ. ಆದರೆ ಬಿಬಿಎಂಪಿ, ಟ್ರಾಫಿಕ್ ಪೊಲೀಸರು ಮಾತ್ರ ಅಯ್ಯೋ ಇಷ್ಟು ಬೇಗ ಮುಂಗಾರು ಬೇಡ ಎಂದು ಹೇಳುತ್ತಿದ್ದಾರೆ. ಮುಂಗಾರು ಬರಮಾಡಿಕೊಳ್ಳಲು ಬೆಂಗಳೂರು ಈಗಲೇ ಸಿದ್ದವಿಲ್ಲ. ಕಾರಣ?