Sea water rushed in to inhabited areas of Ullala, Someshwara, Uchilla of Managluru. It is said that this is because of Titli cyclone effect.
ಒಡಿಸ್ಸಾ, ಆಂಧ್ರ ಪ್ರದೇಶದಲ್ಲಿ ಅವಾಂತರ ಸೃಷ್ಟಿಸಿರುವ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿಗೂ ತಟ್ಟಿದೆಯಾ? ಹೀಗೊಂದು ಅನುಮಾನ ಕಾಡಲಾರಂಭಿಸಿದೆ . ಕಳೆದ 2 ದಿನಗಳಿಂದ ಮಂಗಳೂರಿನಲ್ಲಿ ಕಡಲು ಏಕಾಏಕಿ ಭೋರ್ಗರೆಯುತ್ತಿದ್ದು, ಕಡಲತಡಿಯ ಮನೆಗಳಿಗೆ ಸಮುದ್ರದ ಅಲೆ ಅಪ್ಪಳಿಸುತ್ತಿದೆ.
Comments