ರಾಜ್ಯ ರೈತರನ್ನ ಭೇಟಿಯಾಗಲಿದ್ದಾರೆ ನರೇಂದ್ರ ಮೋದಿ | Oneindia Kannada
- 6 years ago
Karnataka farmers meeting Prime minister Narendra Modi to discuss about Kalasa - Banduri. Ex Lokayuktha judge Venkatachalayya is leading the the farmers delegation.
ಕಳಸಾ-ಬಂಡೂರಿ ವಿವಾದದ ಬಗ್ಗೆ ಪ್ರಧಾನಿ ಮೋದಿ ಅವರ ಮೇಲೆ ನೇರವಾಗಿ ಒತ್ತಡ ಹೇರಲು ಮುಂದಾಗಿರುವ ರಾಜ್ಯ ರೈತರು ಮೋದಿ ಭೇಟಿಗೆಂದು ದೆಹಲಿಗೆ ಹಾರಿದ್ದಾರೆ.
ಕಳಸಾ-ಬಂಡೂರಿ ವಿವಾದದ ಬಗ್ಗೆ ಪ್ರಧಾನಿ ಮೋದಿ ಅವರ ಮೇಲೆ ನೇರವಾಗಿ ಒತ್ತಡ ಹೇರಲು ಮುಂದಾಗಿರುವ ರಾಜ್ಯ ರೈತರು ಮೋದಿ ಭೇಟಿಗೆಂದು ದೆಹಲಿಗೆ ಹಾರಿದ್ದಾರೆ.