Karnataka Elections 2018 : ಎ ಬಿ ಪಿ ನ್ಯೂಸ್ ಸಮೀಕ್ಷೆ ವರದಿ | ಸಿದ್ದರಾಮಯ್ಯ ನೆಚ್ಚಿನ ಸಿ ಎಂ |Oneindia Kannada
- 6 years ago
ABP news telecasting pre poll survey. as per the survey result Karnataka people wanting Siddarmaiah to become CM again. Siddaramaiah gets 30% in best CM candidate survey, Yeddyurappa gets 25% and Kumaraswamy gets 20%.
ಎಬಿಪಿ ನ್ಯೂಸ್, ಸಿಎಸ್, ಡಿಎಸ್ ಒಟ್ಟಾಗಿ ನಡೆಸಿರುವ ಕರ್ನಾಟಕ ಚುನಾವಣೆ ಬಗೆಗಿನ ಸಮೀಕ್ಷಾ ವಿವರ ಹೊರಬಂದಿದ್ದು, ಅತಿ ಹೆಚ್ಚಿನ ಜನ ಮುಂದಿನ ಮುಖ್ಯಮಂತ್ರಿ ಮತ್ತೆ ಸಿದ್ದರಾಮಯ್ಯ ಅವರೇ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಬಿಪಿ ನ್ಯೂಸ್, ಸಿಎಸ್, ಡಿಎಸ್ ಒಟ್ಟಾಗಿ ನಡೆಸಿರುವ ಕರ್ನಾಟಕ ಚುನಾವಣೆ ಬಗೆಗಿನ ಸಮೀಕ್ಷಾ ವಿವರ ಹೊರಬಂದಿದ್ದು, ಅತಿ ಹೆಚ್ಚಿನ ಜನ ಮುಂದಿನ ಮುಖ್ಯಮಂತ್ರಿ ಮತ್ತೆ ಸಿದ್ದರಾಮಯ್ಯ ಅವರೇ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.