ಎಸ್ ಎಂ ಕೃಷ್ಣಗೆ ಬಿಜೆಪಿಯಲ್ಲೂ ಕಡೆಗಣನೆ | ಈ ಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಕಾಣಿಸುತ್ತಾರಾ? | Oneindia Kannada

  • 6 years ago
Is BJP neglecting former chief minister S M Krishna? As Karnataka assembly elections 2018 will be taking place on May 12th, SM Krishna has not seen in any campaigns of BJP.

"ಹೌದು, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಎಲ್ಲಿದ್ದಾರೆ..? ಕಳೆದ ವರ್ಷ ಮಾರ್ಚ್ ನಲ್ಲಿ ಅವರು ಬಿಜೆಪಿ ಸೇರಿದಾಗ ಇದ್ದ ಹುಮ್ಮಸ್ಸು ಈಗ ಅವರಲ್ಲಿದ್ದಂತಿಲ್ಲ. ಅವರನ್ನು ಸೇರಿಸಿಕೊಳ್ಳುವಾಗ ಬಿಜೆಪಿ ತೋರಿದ ಅವಸರವನ್ನು ಅವರಿಗೆ ಸೂಕ್ತ ಹುದ್ದೆ ನೀಡುವಲ್ಲಿ ತೋರಿಲ್ಲ."

Recommended