Mangaluru : Rapid Action Force Enter Mangaluru City

  • 7 years ago
ಮಂಗಳೂರಿನಲ್ಲಿ ಒಂದು ಕಡೆ ಗಣೇಶ್ ವಿಸರ್ಜನೆ ಕಾರ್ಯಕ್ರಮಗಳಿದ್ದರೆ ಇನ್ನೊಂದು ಕಡೆ ಬಕ್ರಿದ್ ಹಬ್ಬ ಇದ್ರ ನಡುವೆ ಬಿಜೆಪಿ ಪ್ರತಿಭಟನೆ ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಆರ್.ಎ.ಎಫ್ ಪಡೆಯನ್ನು ಮಂಗಳೂರಿಗೆ ಕರೆಸಿಕೊಂಡಿದೆ.ಆರ್.ಎ.ಎಫ್ ಪಡೆಯ ಒಂದು ಪ್ಲಟೂನ್ ಈಗಾಗ್ಲೇ ಮಂಗಳೂರಿಗೆ ಆಗಮಿಸಿದ್ದು ನಗರದಾದ್ಯಂತ ಮಿಂಚಿನ ಫ್ಲ್ಯಾಗ್ ಮಾರ್ಚ್ ನಡೆಸಿದೆ .

Recommended