Bangalore Bomb Blast: 108 Ambulance To Be Parked in Densely Populated Areas Says UT Khader
  • 9 years ago
TV9 News: Bangalore Bomb Blast: 108 Ambulance To Be Parked in Densely Populated Areas Says Health Minister UT Khader..,

ಬೆಂಗಳೂರಿನ ಚರ್ಚ್​ಸ್ಟ್ರೀಟ್​ನಲ್ಲಿ ಬಾಂಬ್​ ಸ್ಫೋಟ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುತ್ತಿದೆ. ಜನನಿಬಿಡ ಪ್ರದೇಶಗಳಲ್ಲಿ 108 ವಾಹನ ನಿಲುಗಡೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಆದೇಶಿಸಿದ್ದಾರೆ. ಬೆಂಗಳೂರಿನ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ, ಅಹಿತಕರ ಘಟನೆ ಸಂಭವಿಸಿದಾಗ ತುರ್ತು ಚಿಕಿತ್ಸೆಗೆ ನೆರವಾಗಲು ಈ 108 ಌಂಬುಲೆನ್ಸ್ ವಾಹನಗಳನ್ನ ಮೀಸಲಿಡುವಂತೆ ಖಾದರ್ ಆದೇಶಿಸಿದ್ದಾರೆ.
Recommended