ಮೀಡಿಯಾ ಕಾಂಪಿಟೇಶನ್ ಜಾಸ್ತಿಯಾಗಿದೆ ಪತ್ರಕರ್ತರು ಎಲೆಕ್ಷನ್ ಕವರ್ ಮಾಡಲು ಅಲ್ಲಿಂದ ಇಲ್ಲಿಗೆ ಓಡಾಡ್ತಾ ಇರ್ತಾರೆ

  • 14 days ago
ಇವತ್ತು ಮೂರನೇ ಹಂತದ ಮತದಾನ. ಲೋಕ ತಂತ್ರದಲ್ಲಿ ಮತದಾನ ಅನ್ನುವಂಥದ್ದು ಸಾಮಾನ್ಯವಾಗಿ ದಾನ ಅಲ್ಲ. ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು ಅನ್ನೋದನ್ನ ನಾನು ಹೇಳ್ತೀನಿ.ನಾನು ಇವತ್ತು ಗುಜರಾತಿಗೆ ಬಂದಿದ್ದೇನೆ ಇದೀಗ ಮಧ್ಯಪ್ರದೇಶಕ್ಕೆ ಹೋಗಬೇಕು ತೆಲಂಗಾಣಕ್ಕೆ ಹೋಗ್ಬೇಕು

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #POK

~HT.290~PR.160~ED.34~

Recommended