Zameer Ahmed Khan Lashes Out At DK Shivakumar Indirectly | Public TV

  • 2 years ago
ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್‍ನಲ್ಲಿ ಬಣ ರಾಜಕೀಯ ಜೋರಾಗಿದೆ. ಅದ್ರಲ್ಲೂ ಸಿಎಂ ಕುರ್ಚಿ ಕಿತ್ತಾಟ ಸದ್ಯಕ್ಕೆ ಮುಗಿಯೋ ಲಕ್ಷಣಗಳಂತೂ ಕಾಣುತ್ತಿಲ್ಲ.. ಪಕ್ಷದ ಶಿಸ್ತು ಮೀರದಂತೆ ಹೈಕಮಾಂಡ್ ಸೂಚಿಸಿದ್ರೂ ಶಾಸಕ ಜಮೀರ್ ಮಾತ್ರ ಡೋಂಟ್‍ಕೇರ್ ಅಂತಿದ್ದಾರೆ. ಮತ್ತೆ ಸಿದ್ದರಾಮಯ್ಯಗೆ ಅಧಿಕಾರಕ್ಕೆ ಬರಲಿ ಅಂದಿದ್ದಾರೆ.

#publictv #zameerahmedkhan

Recommended